ಮದುವೆಯಾದರೂ ಚಪಲ ಬಿಡದ ನಟಿಯರು, ನಡು ರಸ್ತೆಯಲ್ಲಿ ಜಡೆ ಜಗಳಕ
Feb 4, 2025, 15:10 IST
|

ಹೆಣ್ಣುಮಕ್ಕಳ ಜಗಳ ಎಲ್ಲೆಡೆ ಜಡೆ ಜಗಳ ಅಂತಾನೇ ಫೇಮಸ್ ಹೌದು ನಟಿ, ನಿರ್ಮಾಪಕಿ ನಿರ್ಮಲಾ ಎಲ್ಲರಿಗೂ ಗೊತ್ತೇ ಇರತ್ತೆ. ಅವರಿಗೂ ಹಾಗೂ ನಟಿ ಅಶ್ವಿನಿ ಗೌಡ ಅವರಿಗೂ ಜಾಗಳ ನಡೆದಿದೆ. ಅಷ್ಟಕ್ಕೂ ಈ ಜಗಳದ ಮೂಲ ಹಣ ಎಂದು ಹೇಳಲಾಗ್ತಿದೆ. ಹೌದು ಅಶ್ವಿನಿ ಗೌಡ ಕಷ್ಟದ ದಿನಗಳಲ್ಲಿ ನಿರ್ಮಲಾ ಅವರು ಸಹಾಯ ಮಾಡಿದ್ದರಂತೆ ಆದರೆ ಅದು ನೆನಪಿನಲ್ಲಿ ಉಳಿಸಿಕೊಳ್ಳದೆ ಅಶ್ವಿನಿ ಅವರು ಕೆಟ್ಟದ್ದಾಗಿ ಮಾತಾಡಿದ್ದಂತೆ.
ನಿರ್ಮಲಾ ಚೆನ್ನಪ್ಪ ಅಲಿಯಾಸ್ ನಿರ್ಮಲಾ ಸತ್ಯ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಇವರ ರಂಗಭೂಮಿ ಗೆಳೆಯರು ಇವತ್ತಿಗೂ ಇವರ ಅದ್ಭುತ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಅಭಿನಯದ ಬಗ್ಗೆ ಯಾವ ಪರಿ ಆಸಕ್ತಿ ಅಂದರೆ ರಾತ್ರಿ ಹನ್ನೊಂದು ಗಂಟೆಗೆ ಪ್ರಾಕ್ಟೀಸ್ ಮುಗಿಸಿ ರಂಗ ಗೆಳೆಯರ ಜೊತೆಗೆ ಮನೆ ಸೇರ್ತಿದ್ರು.
ನಿಜವಾದ ಥಿಯೇಟರ್ ಲವರ್ಸ್ ಹೆಚ್ಚೆಚ್ಚು ಮಾನವೀಯರಾಗಿರುತ್ತಾರೆ, ಅವರಲ್ಲಿ ಜೀವನ ಪ್ರೀತಿ ಇತರರನ್ನು ಆತ್ಮೀಯವಾಗಿ ಕಾಣುವ ಭಾವ ತುಸು ಹೆಚ್ಚೇ. ಇದಕ್ಕೀಗ ನಿರ್ಮಲಾ ಸಾಕ್ಷಿಯಾಗ್ತಿದ್ದಾರೆ ಅನ್ನೋ ಮಾತು ಅವರ ಆಪ್ತರದು. ಈಕೆ ಓದಿನಲ್ಲೂ ಚುರುಕು. ಪಾದರಸದಂಥಾ ಹುಡುಗಿ ಅಂತ ಎಲ್ಲ ಕಡೆ ಕರೆಸಿಕೊಂಡವರು. ತಲ್ಲಣ ಅನ್ನುವ ಸಿನಿಮಾದಲ್ಲಿ ಈಕೆಯ ಅಭಿನಯ ನೋಡಿದವರೆಲ್ಲ ಈ ಮಹಾನ್ ಪ್ರತಿಭೆಯನ್ನು ಕಂಡು ಬೆರಗಾಗಿದ್ದಾರೆ. ಇದಕ್ಕಾಗಿ ರಾಜ್ಯ ಪ್ರಶಸ್ತಿಯೂ ಬಂದಿದೆ.
ಸೂಪರ್ ಡೂಪರ್ ಕನ್ನಡ ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಟಿ ಅಶ್ವಿನಿ ಗೌಡ ಈಗ ಕನ್ನಡ ಪರ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಅಶ್ವಿನಿ ಬಗ್ಗೆ ಸಾಕಷ್ಟು ಗಾಸಿಪ್ಗಳು ಹರಿದಾಡುತ್ತದೆ. ಉತ್ತರ ಕೊಡುವ ಮೂಲಕ ಇದಕ್ಕೆಲ್ಲಾ ಬ್ರೇಕ್ ಹಾಕಿದ್ದಾರೆ. ಅಷ್ಟೇ ಅಲ್ಲ ಜಗಳದ ಬಗ್ಗೆ ಕೂಡ ಬಾಯ್ಬಿಟ್ಟಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.