ಕೊನೆಗೂ ನ.ಟನೆಗೆ ಬ್ರೇಕ್ ಕೊಟ್ಟ ದೇವರಾಜ್; ಕನ್ನಡಿಗರಲ್ಲಿ ಮುಗಿದ ಕಣ್ಣೀರು
![Hhh](https://powerfullkarunadu.tech/static/c1e/client/98456/uploaded/795251ada3e6e9df870711d9d9a114ba.jpg?width=981&height=515&resizemode=4)
ಸಾವು ಯಾರಿಗೆ ಯಾವಾಗ ಬೇಕಾದರೂ ಸಂಭವಿಸಬಹುದು. ಇಂದು ಎಲ್ಲರೊಡನೆ ಸ್ನೇಹದಿಂದ ಬೆರೆಯುತ್ತಿದ್ದ ಜನರು ನಾಳೆ ಇನ್ನಿಲ್ಲವಾಗಬಹುದು. ಹೌದೂ ಇತ್ತೀಚಿನ ದಿನಗಳಲ್ಲಿ ಹಲವರು ಕಲಾವಿದರು ಇಹಲೋಕ ತ್ಯಜಿಸಿದ್ದಾರೆ. ಕೆಲವರು ವಯೋಸಹಜ ಅನಾರೋಗ್ಯದಿಂದ ಬಳಲಿ ಮೃತ ಪಟ್ಟರೆ ಇನ್ನು ಕೆಲವರು ಆತ್ಮಹತ್ಯೆ, ರಸ್ತೆ ಅಪಘಾತದಲ್ಲಿ ಅಸು ನೀಗಿದ್ದಾರೆ.
ಛತ್ತೀಸ್ಗಡದ ಖ್ಯಾತ ಯುಟ್ಯೂಬರ್ ದೇವರಾಜ್ ಪಟೇಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.ವಿಡಿಯೊ ಶೂಟಿಂಗ್ ಮುಗಿಸಿಕೊಂಡು ಬೈಕ್ನಲ್ಲಿ ರಾಯಪುರಕ್ಕೆ ಹಿಂತಿರುವಾಗ ಬೈಕ್ ಮತ್ತು ಟ್ರಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದೇವರಾಜ್ ಬೈಕಿನ ಹಿಂದೆ ಕುಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ಸೋಮವಾರ ಟ್ರಕ್ಗೆ ಟ್ರಕ್ಗೆ ಡಿಕ್ಕಿ ಹೊಡೆದ ನಂತರ ಖ್ಯಾತ ಯೂಟ್ಯೂಬರ್ ದೇವರಾಜ್ ಪಟೇಲ್ ಅವರು ತಮ್ಮ ಮೋಟಾರ್ಸೈಕಲ್ನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಅವರಿಗೆ ಈಗ ಕೇವಲ 22 ವರ್ಷ.
ದೇವರಾಜ್ ಯುಟ್ಯೂಬರ್ ಮಾತ್ರವಲ್ಲದೇ ಅವರು ಕಾಮಿಡಿಯನ್ ಸಹ ಆಗಿದ್ದರು. ಸ್ಟ್ಯಾಂಡ್ಆಫ್ ಕಾಮಿಡಿ ಸೇರಿದಂತೆ ಹಲವಾರು ಕಾಮಿಡಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು.ಮಧ್ಯಾಹ್ನ 3:30 ರ ಸುಮಾರಿಗೆ ಅಪಘಾತ ಸಂಭವಿಸಿದಾಗ ಪಟೇಲ್ ಪಿಲಿಯನ್ ರೈಡ್ ಮಾಡುತ್ತಿದ್ದರು. ಅವರು ವಿಡಿಯೋ ಚಿತ್ರೀಕರಣ ಮುಗಿಸಿ ನವಾ ರಾಯ್ಪುರದಿಂದ ಹಿಂತಿರುಗುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಟೇಲ್ ಅವರ ಚಾನೆಲ್ 'ದಿಲ್ ಸೆ ಬುರಾ ಲಗ್ತಾ ಹೈ' 4 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ ಮತ್ತು 8.80 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಅವರು ತಮ್ಮ ಹಾಸ್ಯದ ಶೈಲಿ ಮತ್ತು ತಮಾಷೆಯ ವೀಡಿಯೊಗಳಿಗೆ ಹೆಸರುವಾಸಿಯಾಗಿದ್ದರು.ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘಟನೆಗೆ ಸಂತಾಪ ಸೂಚಿಸಿದ್ದು, ಎಲ್ಲರನ್ನೂ ನಗಿಸಿದ ದೇವರಾಜ್ ಪಟೇಲ್ ನಮ್ಮನ್ನು ಅಗಲಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.