ಜನರೇ ಖ್ಯಾತಿಯ ಕಿಪ್ಪಿ ಕೀತಿ೯ ಬಿಗ್ಬಾಸ್ ಗೆ, ಟ್ರೋಫಿ ಪಕ್ಕಾ ಇವರಿಗೆ ಎಂದ ಜನ
Oct 20, 2024, 22:32 IST
|

ಬಿಗ್ ಬಾಸ್ ಸೀಸನ್ 11ರ 3ನೇ ವಾರದಲ್ಲಿ ಸ್ಪರ್ಧಿಗಳ ನಡುವೆ ಮಾತಿನ ವಾರ್ ಜೊತೆಗೆ ಕೈ ಕೈ ಮಿಲಾಯಿಸಿ ಇಬ್ಬರೂ ಸ್ಪರ್ಧಿಗಳು ಹೊರಗೆ ಹೋಗಿದ್ದಾರೆ. ಇದೀಗ ಕಿಚ್ಚ ಪಂಚಾಯಿತಿಯಲ್ಲಿ ಸುದೀಪ್ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚೈತ್ರಾ ಕುಂದಾಪುರ ಆಡಿದ ಮಾತಿಗೆ ಸುದೀಪ್ ಮುಂದೆ ತಲೆ ತಗ್ಗಿಸಿದ್ದಾರೆ.
ಜಗದೀಶ್ ಜೊತೆ ಜಗಳವಾಗುವ ಚೈತ್ರಾ ಕುಂದಾಪುರ ಕೂಡ ಕೆಟ್ಟ ಪದಗಳನ್ನು ಬಳಸಿದ್ರು. ಜಗದೀಶ್ ಅವರು ಸರಿಯಿಲ್ಲ ಅಂದ್ರಿ, ಹಾಗಾದ್ರೆ ಮನೆಯಲ್ಲಿರುವ ನೀವೆಲ್ಲರೂ ಸರಿಯಾಗಿದ್ದೀರಾ ಎಂದು ಸುದೀಪ್ ಪ್ರಶ್ನೆ ಮಾಡಿದ್ರು. ಚೈತ್ರಾ, ಮಾನಸ ಬಳಸಿದ ಕೆಟ್ಟ ಪದಗಳು ಸರೀನಾ ಎಂದು ಸುದೀಪ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಚೈತ್ರಾ ಕುಂದಾಪುರ ಅವರು ಜಗದೀಶ್ ಜೊತೆ ಜಗಳವಾಡುವ ಭರದಲ್ಲಿ ಬಳಸಿದ ಪದಗಳ ಬಗ್ಗೆ ಕೂಡ ಕಿಚ್ಚ ಮಾತಾಡಿದ್ರು. ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅನ್ನೋ ಪದ ಬಳಸ್ತೀರಾ ಅದು ಸರೀನಾ, ಇದು ಯಾವ್ ನನ್ ಮಗನೂ ಅಪ್ಪನಿಗೆ ಬಾಯ್ತಿಲ್ಲ ಮೇಡಂ ತಾಯಿಗೆ ಬೈಯ್ತಿರೋದು? ಎಂದು ಸುದೀಪ್ ಚೈತ್ರಾ ಮೇಲೆ ಕೋಪಗೊಂಡ್ರು. ಸುದೀಪ್ ಮಾತು ಕೇಳಿ ಚೈತ್ರಾ ಕುಂದಾಪುರ ತಲೆ ಬಗ್ಗಿಸಿದ್ದಾರೆ.
ಇನ್ನು ಈ ಕುರಿತಾಗಿ ಮಾತಾಡಿರುವ ವಕೀಲೆ ಒಬ್ಬರು ಮೈಯಲ್ಲಿ ಕಾಲು ಕೆಜಿ ಮಾಂಸ ಇಲ್ಲ ಮಾತಾಡೋದನ್ನು ನೋಡಿದ್ರೆ ದುರಹಂಕಾರದ ಮಾತುಗಳು. ಹೇಳಿ ಕೇಳಿ ಇಂತಹವಳನ್ನು ಫೈರ್ ಬ್ರ್ಯಾಂಡ್ ಅಂತ ಕರೆಯೋದು ಈಗಾಗಲೇ ಧರ್ಮ, ಶಾಂತಿ ಹೆಸರಲ್ಲಿ ಹಲವರಿಗೆ ನಾಮ ಹಾಕಿದ್ದಾಗಿದೆ. ತನಗಿಂತ ಹಿರಿಯ ವಕೀಲರಿಗೆ ಗೌರವ ನೀಡಿದಾದ್ರು ಕಲಿಯಲಿ ಅಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.