ಮದುವೆಯಾಗದ ಹೆ.ಣ್ಣುಮಕ್ಕಳು ಯಾಕೆ ಈ ರೀತಿ ಮಲಗುವುದು ಗೊ.ತ್ತಾ, ಮನಸ್ಸಲ್ಲಿ ಯಾವ ಆಸೆ ಕಾಡುತ್ತದೆ

 | 
ಕ್

ಹಿಂದೂ ಧರ್ಮದ ನಂಬಿಕೆಗಳಲ್ಲಿ ಹಾಗು ಅದರ ಪುರಾಣಗಳಲ್ಲಿ ಈಗಿನ ಹಾಗು ಮುಂಬರುವ ಗಳಿಗೆಯ ಲೆಕ್ಕಾಚಾರ ಹಾಕಿ ನಾವು ಜೀವಿಸುವ ಸಮಯವನ್ನ ನಾಲ್ಕು ಯುಗಗಳಾಗಿ ವಿಂಗಡಿಸಿ ಅವುಗಳ ಬಗೆಗೆ ವಿವರಣೆ ಕೊಡಲಾಗಿದೆಯೇ ಇವು ಮನುಷ್ಯ ಹುಟ್ಟುವ ಮುನ್ನ ಇದ್ದ ಈ ಸೃಷ್ಟಿಯ ಜನನ ಮಾನವನ ಹುಟ್ಟು ನಾಗರಿಕತೆಗಳ ಬೆಳವಣಿಗೆ ಹಾಗು ರಾಜ ಮಹಾರಾಜರ ಆಳ್ವಿಕೆ ಮುಂತಾದ ಎಲ್ಲವನ್ನು ಸಹ ಒಳಗೊಂಡಿದೆ ಸತ್ಯ ಯುಗಾ ತ್ರೇತಾಯುಗ. 

ದ್ವಾಪರಯುಗ ಹಾಗೂ ಕಲಿಯುಗ ಇವೆ ಆ ನಾಲ್ಕು ಯುಗಗಳು ನಾವೀಗ ಪ್ರಸಕ್ತ ಕಲಿಯುಗದಲ್ಲಿದ್ದೇವೆ ಎಂದು ಹೇಳಲಾಗುತ್ತದೆಯೇ, ಈಗಿನ ಕಲಿಯುಗದಲ್ಲಿ ಜನ ಮೊದಲು ಆದ್ಯತೆ ಕೊಡೋದೇ ಅಧರ್ಮ ಹಾಗು ಅಕ್ರಮ ಚಟುವಟಿಕೆಗಳಿಗೆ ಕಲಿಯುಗದಲ್ಲಿ ಉತ್ತಮರ ಸಂಖ್ಯೆ ಬಹು ವಿರಳ ಕೆಟ್ಟವರ ಸಂಖ್ಯೆ ಹೆಚ್ಚು ಕಾಲಕ್ರಮೇಣ ಕಲಿಯುಗದಲ್ಲಿ ಧರ್ಮ ಪಾಲಕರ ಸಂಖ್ಯೆ ಕುಸಿಯುತ್ತ ಹೋಗಿ ಕೊನೆಗೆ ಅದು ಅದಪತನ ಕಾಣುತ್ತದೆ ಹೀಗೆ ಪ್ರತಿ ಯುಗಗಳಲ್ಲೂ ಅಧರ್ಮವೆಂಬುದು ತನ್ನ ಮಿತಿಯನ್ನ ಮೀರಿ ಉಲ್ಬಣಿಸಿದಾಗ ವಿಷ್ಣುವು ಈವರೆಗೂ ತನ್ನ ದಶಾವತಾರಗಳಲ್ಲಿ ಒಂಬತ್ತು ವಿಧದ ಅವತಾರಗಳನ್ನ ಎತ್ತಿದ ಬಗ್ಗೆಯೇ ಪುರಾಣಗಳಲ್ಲಿ ಸ್ಪಷ್ಟ ಉಲ್ಲೇಖಗಳಿವೆ. 

ಅದೇ ರೀತಿ ಈ ಕಲಿಯುಗದಲ್ಲೂ ಸಹ ಆತ ತನ್ನ ಹತ್ತನೇ ಅವತಾರವಾದ ಕಲ್ಕಿ ಎಂಬ ಹೆಸರಿನ ಅವತಾರದಲ್ಲಿ ಜನಿಸುವುದು ಇನ್ನು ಬಾಕಿ ಇದೆಯೇ ಕಲಿಯುಗ ಮುಗಿಯುವ ವೇಳೆಯಲ್ಲಿ ಭೂಲೋಕದಲ್ಲಿ ನಾನಾ ವಿಪರೀತಗಳೇ ನಡೆಯುತ್ತವೆ. ಅಂತೆಯೇ ಮಾನವ ಅಧರ್ಮದ ಹಾದಿಯಲ್ಲಿ ಸಾಗಿ ಮಾನವ ಬದುಕಿನ ವ್ಯವಸ್ಥೆಯೇ ಅತ್ಯಂತ ಶೋಚನೀಯವಾಗಿ ಬದಲಾಗುತ್ತದೆ ಏಕಮಾನವ ಹಣಕ್ಕಾಗಿ ಯಾವ ಹೀನ ಕೆಲಸ ಬೇಕಾದರೂ ಮಾಡಲು ಮುಂದಾಗುತ್ತಾನೆ ಅವನ ಅಟ್ಟಹಾಸ ಹಾಗು ದುರಾಸೆಯ ಫಲವಾಗಿ ಭೂಮಿಯ ಮೇಲೆ ಇತರೆ ಜೀವಿಗಳು ಹೇಳ ಹೆಸರಿಲ್ಲದ ಹಾಗೆ ನಾಮಾವಶೇಷವಾಗಿ ಹೋಗುತ್ತವೆ ಅಂತೆಯೇ ಪತಿ ಪತ್ನಿಯರು ಒಟ್ಟಿಗೆ ಬಾಳಲಾರದೆ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ಜೀವಿಸುತ್ತಾರೆ.

ಅಕ್ರಮ ಸಂಬಂಧಗಳು ಹಾಗೂ ಅಕ್ರಮ ವಿವಾಹಿತರ ಸಂಬಂಧಗಳ ಸಂಖ್ಯೆ ಹೆಚ್ಚುತದೆಯೇ ಭೂಮಿಯ ಮೇಲೆ ಮಾನವರ ಉಪದ್ರವದಿಂದ ಇಲ್ಲಿರುವ ಹಸುಗಳೆಲ್ಲ ನಾಶವಾಗಿ ಜನ ಮೇಕೆ ಕುರಿಯ ಹಾಲನ್ನ ಕುಡಿಯಲು ಶುರು ಮಾಡ್ತಾರೆ. ಮಾನವ ಬೆಳೆಯುವ ಹಸಿ ತರಕಾರಿ ಹಾಗು ವಿಧ ವಿಧವಾದ ಸೊಪ್ಪು ಸೆದೆಗಳೆಲ್ಲ ಭೂಮಿಯ ಒಡಲಿನಿಂದಲೇ ನಾಶವಾಗಿ ಹೋಗುತ್ತವೆಯೇ ಹಸಿರೆಲ್ಲವೂ ಈ ರೀತಿ ನಶಿಸಿ ಹೋದಾಗ ಹಸಿವಿನಿಂದಾಗಿ ಮನುಷ್ಯ ಭೂಮಿಯ ಮೇಲೆ ಎಲ್ಲ ಬಗೆಯ ಜೀವಿಗಳನ್ನ ಸಹ ಭಕ್ಷಿಸಲು ನಿಲ್ಲುತ್ತಾನೆಯೇ ಭೂಮಿಯ ಮೇಲಿನ ಜನ ಎಲ್ಲರು ಸಹ ಕಳ್ಳರಾಗಿ ಲಂಪಟರಾಗಿ ಬದಲಾಗುತ್ತಾರೆ.

ಎಕ್ಕಲಿ ಯುಗದಲ್ಲಿ ಪುರುಷರಿಗಿಂತಲೂ ಹೆಚ್ಚಾಗಿ ಎತ್ರಿಯರೇ ಸಂಭೋಗ ಹಾಗು ಲೈಂಗಿಕತೆಯ ಕಡೆಗೆ ಹೆಚ್ಚು ಆಸಕ್ತಿ ತೋರುತ್ತಾರೆಯೇ ಹಳ್ಳಿ ನಗರ ಊರುಗಳೆಂದು ಸಹ ನೋಡದ ಹಾಗೆಯೇ ವೇಶ್ಯಾಗ್ರಹಗಳು ವೇಶಿಯರ ಓಣಿಗಳು ಎಲ್ಲ ಕಡೆಯೂ ವೃತ್ತಿಯಾಗತೊಡಗುತ್ತದೆ ಮಾನವರ ಆಯಸ್ಸು ನೂರರಿಂದ ಮೂವತ್ತರಿಂದ ನಲವತ್ತಕ್ಕೆ ಕುಸಿಯುತ್ತದೆ.

ವೇದ ಹಾಗೂ ಇತರೆ ಪ್ರಾಚೀನ ಪರಂಪರೆಗಳೆಲ್ಲ ಜನರಿಂದ ದಿವ್ಯ ತಿರಸ್ಕಾರಕ್ಕೆ ಹಾಗೂ ನಿರ್ಲಕ್ಷಕ್ಕೆ ಗುರಿಯಾಗ ಯಾರಲ್ಲೂ ಆದ್ಯಾತ್ಮಿಕ ಪ್ರಜ್ಞೆಯೇ ಇರದಿಯೇ ಅದು ನಾಶವಾಗುತ್ತದೆಯೇ ಗುಡಿ ಗೋಪುರಗಳು ಭಕ್ತಾದಿಗಳು ಇಲ್ಲದೆ ಪೂಜೆ ಪುನಸ್ಕಾರಗಳು ಇಲ್ಲದೆಯೇ ಹಾಗು ಅವುಗಳ ನೋಡಿಕೊಳ್ಳುವವರಿಲ್ಲದೆ ಮುಚ್ಚಲ್ಪಟ್ಟು ಕಾಲ ನಂತರದಲ್ಲಿ ಶಿಥಿಲಾವಸ್ಥೆಗೆ ಜಾರುತ್ತವೆಯೇ ಗುಡಿ ಗೋಪುರಗಳಲ್ಲಿರುವ ದೇವರ ವಿಗ್ರಹಗಳು ರೋಡಿಸುತ್ತವೆಯೇ ಧರ್ಮ ಬೋಧಕರು ಗುಡಿ ಮಂದಿರ ಗೋಪುರಗಳಿಂದ ಹೊರಗೆ ಬಂದು ಜನರಿಗೆ ದೈವ ಭೋದನೆ ಮಾಡಲು ಮುಂದಾಗುತ್ತಾರೆ ಆದರೂ ಸಹ ಜನ ಅವರ ಮಾತಿಗೆ ಗೌರವ ಕೊಡುವುದಿಲ್ಲ ಜನ ಒಂದೇ ಸಮ ಚಾ ಚಾರದ ಬದುಕಿನಲ್ಲಿ ನಿರತರಾಗುತ್ತಾರೆ ಯುವತಿಯರು ಹತ್ತರಿಂದ ಹದಿನೈದನೇ ವಯಸ್ಸಿಗೆ ಗರ್ಭವತಿಯರಾಗುತ್ತಾರೆ. ಎನ್ನಲಾಗ್ತಿದೆ ಒಟ್ಟಿನಲ್ಲಿ ಕಲಿಯುಗ ಬಹಳಷ್ಟು ಕೆಟ್ಟದಾಗಿದೆ ಎನ್ನುವುದು ವೇದ ಪುರಾಣಗಳ ನಿರ್ಣಯವಾಗಿದೆ.